ಇವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಬೆತ್ತಲೆ ಪಾದಗಳು ನೆನಪಾದವು.
ಹೌದಲ್ಲಾ ...ಬರಿಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ
ನಡಿಯೊಣ ಅಂತ ಚಪ್ಪಲಿ ಬಿಟ್ಟು ಬರಿಗಾಲಲ್ಲಿ ನಡೆದೆ.
ಮೊದಲು ಮಣ್ಣು ಕೂಡ ಚುಚ್ಚಿ ದಂತೆ ಎನಿಸಿದರೂ ನಂತರ ಹೊಂದಿಕೊಂಡ್ತು
ಮಣ್ಣು, ಕೆಸರು,ಮಳೆಯ,ನೀರಿನ ತಂಪು
ಹುಲ್ಲಿನ ಕಚಗುಳಿ
ಕಾಣದ ಸಣ್ಣ. ಮುಳ್ಳಿನ. ಚುಚ್ಚುವಿಕೆ
ಓಹ್ ಎಲ್ಲಾ ಅದೆಷ್ಟು ಹಿತವೆನಿಸುತ್ತಿದೆ
ಇದನ್ನೆಲ್ಲಾ ಯಾಕೆ ಇಷ್ಟು ದಿನ ಮರೆತೆ
ನನ್ನನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ...
ಚಪ್ಪಲಿಯಿಲ್ಲದ ದಿನಗಳು ನೆನಪಾದವು
ಹಾಗೆ ಚಪ್ಪಲಿ ಇಲ್ಲದೆ ನಡೆಯುವಾಗ ಮುಳ್ಳು (ಜಾಲಿ) ತಿಳಿದಿದ್ದು ನೆನಪಾಯ್ತು
ಈ ಮುಳ್ಳು ಮುರಿತದಲ್ಲೂ ವಿಧಗಳಿವೆ
ಹಸಿಜಾಲಿ (ಬಳ್ಳರಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ
ಆದರೆ ಆ ನೋವಿದೆಯಲ್ಲ ಅಬ್ಬಾ ಅದನ್ನ ಅನುಭವಿಸಿಯೇ ತೀರಬೇಕು.
ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ. ಗೊತ್ತಾ?
ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ
ಇನ್ನು ಕೊಳೆತ ಜಾಲಿಮುಳ್ಳು ತುಳಿದ್ರಂತೂ ಕಮ೯
ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ
ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತೆ ಅನುಭವ,ಅದನ್ನು ಬಗೆದು ತೆಗೀಲಿಕ್ಕು ಬರೋದಿಲ್ಲ,ಸ್ವಲ್ಪ. ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು ಕಟ್ಟಿ ಅದು ಕೀವಾಗುವುದನ್ನು ಮೂನಾ೯ಲ್ಕು ದಿನ ಕಾದು ಬಗೆದು ತೆಗೆದಾಗ ನಿಜಕ್ಕೂ ಸ್ವಗ೯ ಸುಖ. ಬಗೆಯುವವರ ಕೈಯಲ್ಲಿ ಕಾಲು ಕೊಟ್ಟು ಹಲ್ಲು ಕಚ್ಚಿ ಹಿಡಿದು (ಒಮ್ಮೊಮ್ಮೆ ಬಟ್ಟೆ ಕಚ್ಚಿ)
ಬಗೆಸಿಕೊಳ್ಳೋದು ಮಸ್ತ. ಮಜ
ಹಾಗೆಯೇ ಮುಳ್ಳು ಬಗೆಯೋದು ಕೂಡ ಒಂದು ಕಲೆ
ಮುಳ್ಳು ಹೊಕ್ಕವರ ಗಮನವನ್ನು ಬೇರೆಡೆಗೆ ತಿರುಗಿಸಿ ನಿಧಾನಕ್ಕೆ ಬಗೀಬೇಕು, ಮುಳ್ಳು ಬಗೆಯಲು ಬಳಸುವ ಸಾಧನಗಳುಲ್ಲೂ ವೈವಿಧ್ಯತೆಯಿದೆ
ಮುಳ್ಳನ್ನ. ಮುಳ್ಳಿ ನಿಂದಲೇ ತೆಗೀಬೇಕಲ್ಲ, ಸೂಜಿ, ಪಿನ್ನು, ಮುಳ್ಳಗಡಿ ಹೀಗೇ
ಆ ಅನುಭವಗಳೇ ಅಂತಹವು, ಕಾಲು ತುಂಬೆಲ್ಲಾ ತೂತುಗಳೇ ಇತಿ೯ದ್ದವು
ಈಗ ಬರೀ ಗಾಲು ನುಣ್ಣನೇ ಖಾಲಿ ಕಾಲು..........
ಆ ದಿನಗಳೇ ಬೇರೆ ಅಲ್ವಾ ....
ಸೋಮವಾರ, ನವೆಂಬರ್ 24, 2014
ಕಾಲಿನ ಕಾಡೆ ನೊಡುವಾಗ
ಶನಿವಾರ, ನವೆಂಬರ್ 8, 2014
ಗೊತ್ತಿಲ್ಲ ದ ರುಚಿ
> ಈ ಎರಡರಲ್ಲಿ ನಮಗೆ ಮುಖ್ಯವಾದ್ದದು
> ಯಾವುದು, ಹಣ, ಬುದ್ಧಿ ವಂತಿಕೆ
> ನಿನ್ನ. ಹತ್ತಿರ ಒಂದು ಹತುಸಾವಿರ ಕೂಡ ಇಲ್ಲ ವ. ಅಂತ ಕೇಳೋ ಪ್ರಶ್ನೆ ಗೆ ನೋವಾಗುತ್ತದೆಯೆ ಹೊರೆತು ನಮ್ಮಲ್ಲಿ ನೂನ್ಯತೆಯನ್ನು ಹುಟ್ಟಿ ಸೊಲ್ಲ.
> ಅದೇ ಅಯೋ ಇಷ್ಟು ಚಿಕ್ಕ. ಪ್ರಶ್ನೆ ಗೆ ಕೂಡ ನಿನಗೆ ಉತ್ತರ ಗೊತಿಲ್ಲವ ಅಂತ ಯಾರದರೂ ಅನಗಿಸಿದ್ದರೆ ಮಾತ್ರ. ನಮ್ಮ. ರಕ್ತ ಸಂಚಾರವೆ ಸ್ಥಗಿತಗೊಳುತೆ.
> ಬುದ್ಧಿ ವಂತಿಕ್ಕೆಗೆ ಮನುಷ್ಯ. ಕೊಡುವ ಸ್ಥಾನ ಅಂತಹದ್ದು
> ಆದರೆ ನೋಡಿ ನಿಜವಾಗಲು ನಮ್ಮ ಗೆನು ಗೊತ್ತು, ಹಾಗೆ ಗೊತ್ತಿದ್ದರೂ ಅದು ಯಾವುದ್ದರ ಬಗ್ಗೆ ಗೊತ್ತು ಅದು ಎಷ್ಟ ರ ಮಟ್ಟಿಗೆ. ಯಾರದ್ದರೂ ನಮಸ್ಕರಿಸಿದರೆ ಯಾಕೆ ಮಾಡಿದ್ದರು ಅಂತ ಗೊತ್ತ. ಇಲ್ಲ. ಬೆರೆಯಾವರು ಯಾಕೆ ಹಾಗೆ ಮಾಡತ್ತಿಲ ಅಂತಲಾದ್ದರೂ ಗೊತಾಗೊ ಬುದ್ಧಿ ವಂತಿಕ್ಕೆ ಇರಬೇಕು
> ಒಬ್ಬರು ಒಬ್ಬರನ್ನ ಯಾಕೆ ಅಷ್ಟು ತೀವ್ರವಾಗಿ ದ್ವೇಷಿಸುತ್ತಾರೆ,ಹಾಗೆಯೆ ಇನೊಬ್ಬರ ಮೇಲೆ ಯಾಕೆ ಅಷ್ಟು ಅನೂಹ್ಯವಾದ ಪ್ರೀತಿ ಬೆಲೆಸಿಕೊಲುತ್ತಾರೆ.
> ಕೆಲವರ ಕರೆನ್ಸಿ ನೋಟ್ಟುಗಳಿಗೆ ಟ್ವಿನ್ಸ,ಟ್ರಿಪ್ಲೆಟ್ಸ,ಹುಟ್ಟು ತಿದ್ದರೆ ಇನ್ನೂ ಕೆಲವರ ನೊಟ್ಟುಗಳು ಬಂಜೆ ನೋಟ್ಟುಗಳಾಗಿದ್ದು ಒಂದು ಹುಟ್ಟೊಲಾ ಹಾಗೆ ಯಾಕೆ ಅಂತ ಗೊತ್ತೆ ಆಗೊಲ್ಲ.
> ಟೈಪಿಂಗ್,ಕರಾಟೆ, ಡೆಕರೆಷನ್, ಎಲಕ್ಟ್ರಿಕಲ ವಕ್೯,ವ್ಯವಸಾಯ, ಅರ್ಥಶಾಸ್ತ್ರ ,,ಸಾಹಿತ್ಯ
> ಬೆಂಕಿ, ನೀರೂ ಹೀಗೆ ಇವೆಲ್ಲವೂ ಎಲ್ಲಿಂದ ಬರುತ್ತಿವೆ
> ಈ ಭೂಮಿ ಹೀಗೆ ಯಾಕೆ ಇದೆ ಹೀಗೆ ಕೊಟ್ಯನು ಕೋಟಿ ಅಂಶಗಳಲ್ಲಿ ಒಬ್ಬರಿಗೆ ಒಂದು ಗೋತ್ತಾದ್ದರೆ ಮತ್ತೊಬ್ಬರಿಗೆ ಇನ್ನೊಂದು.
> ಗೊತಿರುವುದಕ್ಕೂ ಗೊತಾಗದೇ ಇರುವುದಕ್ಕೂ ವೆತ್ಯಾಸ ಸ್ವಲ್ಪ ನೆ ಅದೊಂದು ಚಿಕ್ಕ ರೇಖೆ ಅಷ್ಟೇ,
> ಒಂದು ಹೆಜ್ಜೆ ಆ ಕಡೆ ಹಾಕಿದರೆ ಗೊತ್ತು ಹಾಕಿಲ್ಲ. ಅಂದರೆ ಗೋತಿಲಾ ಇಂತಹ ಹೆಜ್ಜೆ ಹಾಕಿ ಅವಕಾಶ ಮನುಷ್ಯ. ಮನುಷ್ಯನಿಗೂ ಬದಲಾಗುತಿರುತ್ತದೆ.
> ಆದರೂ ನೋಡಿ ಮನುಷ್ಯ. ತುಂಬ ಸಲ. ತಾನೊಬ್ಬ ಙ್ಞಾನಿ ಅನೋ ಮುದ್ರೆಯನ್ನು ಹಾಕೊಬೇಕು ಅಂತ ಪ್ರಯತ್ನಿಸುತಿರುತ್ತಾನ.
> ಅಷ್ಟ�
>